Tuesday, April 2, 2013

ಎಚ್ಚರಿಕೆ!












 


ಚುನಾವಣೆಯ
ಮೊದಲು,
ರಾಜಕಾರಣಿಗಳ
ಪಾಪದ ಕೊಳೆ
ತೊಳೆಯಲು,
ಅಕಾಲಿಕವಾಗಿ
ಸುರಿದ ಮಳೆ,
ತೊಳೆದ
ಕೊಳೆಯನ್ನು
ಸಾಗಿಸಿದ್ದು
ಬಡವರ
ಗುಡಿಸಲುಗಳ
ಒಳಗೆ!
ಮತ್ತೇ,
ತುಂಡು ನೆಕ್ಕಿ
ಗುಂಡು ಹೀರಿ
ನೋಟಿನ ಕಂತೆ
ಜೇಬಿಗಿಳಿಸಿ
ಪಾಪದ ಕೊಡ
ತುಂಬದಿರಿ ಎಂದು!
                      

                       ಸ್ಪೂರ್ತಿ,
                       ಬಂಟಕಲ್ಲು
 

No comments:

Post a Comment