Sunday, March 31, 2013

ಪ್ರಜ್ಞೆ















ಮನಸ್ಸು
ಎಲ್ಲಿತ್ತೋ
ಆಗ,
ಕಣ್ಣು
ಮಂಜಾಗಿತ್ತು.
ಕಾಲು
ಜಾರಿ ಬಿದ್ದಾಗ,
ಅರಿವು
ಬಂದಿತ್ತು
ಆಗ,
ಸಮಯ
ಮೀರಿತ್ತು!


          ಸ್ಪೂರ್ತಿ,
          ಬಂಟಕಲ್ಲು.

No comments:

Post a Comment