ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿನ ಗುಣ ಅದು ಎಲ್ಲಾ ವರ್ಗದ ಜನರ ಮೇಲೂ ಪ್ರಭಾವ ಬೀರಿದೆ. ಇಲ್ಲಿಯ ತಿಂಡಿ - ತೀರ್ಥ, ಉಡುಗೆ - ತೊಡುಗೆ, ಆಚಾರ - ವಿಚಾರ, ಜಾನಪದ, ನಂಬಿಕೆ - ನಡವಳಿಕೆ ಹೀಗೆ ಪಟ್ಟಿ ಮಾಡಿದರೆ ಹನುಮನ ಬಾಲದ ಹಾಗೆ ಬೆಳೆಯುತ್ತದೆ.
ನಾನು ಇಲ್ಲಿ ಬರೆಯಲು ಹೊರಟಿದ್ದು ಇಲ್ಲಿನ ಚರಿತ್ರೆಯನ್ನಲ್ಲ ಬದಲಾಗಿ ನಮ್ಮ ಹಿಂದಿನ ತಲೆಮಾರಿನವರೆಗೆ ಕರೆಯುತ್ತಾ ಬಂದ ತುಳುವರ ಹೆಸರುಗಳನ್ನ. ಈಗಿನ ತಲೆಮಾರಿಗೆ ಹೆಸರು ಇಡುವುದು ಎಂದರೆ ಒಂದು ಪ್ರತಿಷ್ಠೆಯ ವಿಚಾರ. ಆದರೆ ಹಿಂದಿನ ತಲೆಮಾರಿಗೆ ಅದು ಒಂದು ನಂಬಿಕೆ ಮತ್ತು ಹುಟ್ಟಿದ ದಿನವನ್ನು ಪ್ರಯಾಸವಿಲ್ಲದೆ ನೆನಪಿಸುವ ಉದ್ದೇಶ. ಅದಕ್ಕಾಗಿ ಅವರು ಸುಲಭವಾಗಿ ಬಳಸಿದ್ದು ನವಗೃಹಗಳ ಹೆಸರುಗಳನ್ನು ತಮ್ಮದೇ ಶೈಲಿಯಲ್ಲಿ.
ಆದಿತ್ಯಾದಿ ನವಗೃಹಗಳನ್ನು ಕ್ರಮಾವಾಗಿ;
ಸೂರ್ಯ (ಆದಿತ್ಯ)
ಚಂದ್ರ
ಅಂಗಾರಕ
ಬುಧ
ಗುರು
ಶುಕ್ರ
ಶನಿ
ರಾಹು
ಕೇತು
ಎಂದಿದ್ದರೆ
ಜನರು ಆಯಾ ದಿನದಲ್ಲಿ ಹುಟ್ಟಿದವರನ್ನು ಕ್ರಮವಾಗಿ;
ಐತೆ
ತೊಮರೆ
ಅಂಗಾರೆ
ಬೂದೆ
ಗುರುವೆ
ತುಕ್ರೆ
ತನಿಯೆ
ದೂಮೆ
ಚಿಂಕ್ರೆ
ಎಂಬುದಾಗಿ ಹೆಸರಿಡುತ್ತಿದ್ದರು!
ಸ್ಪೂರ್ತಿ
ಬಂಟಕಲ್ಲು
ನಾನು ಇಲ್ಲಿ ಬರೆಯಲು ಹೊರಟಿದ್ದು ಇಲ್ಲಿನ ಚರಿತ್ರೆಯನ್ನಲ್ಲ ಬದಲಾಗಿ ನಮ್ಮ ಹಿಂದಿನ ತಲೆಮಾರಿನವರೆಗೆ ಕರೆಯುತ್ತಾ ಬಂದ ತುಳುವರ ಹೆಸರುಗಳನ್ನ. ಈಗಿನ ತಲೆಮಾರಿಗೆ ಹೆಸರು ಇಡುವುದು ಎಂದರೆ ಒಂದು ಪ್ರತಿಷ್ಠೆಯ ವಿಚಾರ. ಆದರೆ ಹಿಂದಿನ ತಲೆಮಾರಿಗೆ ಅದು ಒಂದು ನಂಬಿಕೆ ಮತ್ತು ಹುಟ್ಟಿದ ದಿನವನ್ನು ಪ್ರಯಾಸವಿಲ್ಲದೆ ನೆನಪಿಸುವ ಉದ್ದೇಶ. ಅದಕ್ಕಾಗಿ ಅವರು ಸುಲಭವಾಗಿ ಬಳಸಿದ್ದು ನವಗೃಹಗಳ ಹೆಸರುಗಳನ್ನು ತಮ್ಮದೇ ಶೈಲಿಯಲ್ಲಿ.
ಆದಿತ್ಯಾದಿ ನವಗೃಹಗಳನ್ನು ಕ್ರಮಾವಾಗಿ;
ಸೂರ್ಯ (ಆದಿತ್ಯ)
ಚಂದ್ರ
ಅಂಗಾರಕ
ಬುಧ
ಗುರು
ಶುಕ್ರ
ಶನಿ
ರಾಹು
ಕೇತು
ಎಂದಿದ್ದರೆ
ಜನರು ಆಯಾ ದಿನದಲ್ಲಿ ಹುಟ್ಟಿದವರನ್ನು ಕ್ರಮವಾಗಿ;
ಐತೆ
ತೊಮರೆ
ಅಂಗಾರೆ
ಬೂದೆ
ಗುರುವೆ
ತುಕ್ರೆ
ತನಿಯೆ
ದೂಮೆ
ಚಿಂಕ್ರೆ
ಎಂಬುದಾಗಿ ಹೆಸರಿಡುತ್ತಿದ್ದರು!
ಸ್ಪೂರ್ತಿ
ಬಂಟಕಲ್ಲು
No comments:
Post a Comment