Friday, February 16, 2018

ಕೃಷಿರಂಗಕ್ಕೆ ಉದ್ಯಮದ ಸ್ಥಾನ ಮಾನ.


ದೇಶದಲ್ಲಿ ಉದ್ಯೋಗ ಹೆಚ್ಚಳ ಹಾಗೂ ರೈತ ಆತ್ಮ ಹತ್ಯೆ ನಿಲ್ಲಿಸಲು, ಕೃಷಿ ಕ್ಷೇತ್ರಕ್ಕೆ ಉದ್ಯಮದ ಸ್ಥಾನ ಮಾನ ಕೊಟ್ಟು, ಬೆಲೆ ಕೃಷಿ ಉದ್ಯಮಿಗಳೇ ನಿಗದಿ ಮಾಡುವಂತಾಗಬೇಕು.ಆಗ ಭಾರತ ಸದೃಢವಾಗಿ ಬೆಳೆಯುತ್ತೆ.

No comments:

Post a Comment