Wednesday, December 11, 2013

ಶ್ರದ್ಧಾಂಜಲಿ



ಶ್ರದ್ಧಾಂಜಲಿ
***************
ಕೃಷ್ಣರಾಜ ಸಾಗರದ
ನೀರ ಆವಿ ಮೇಲೇರಿ
ಆಕಾಶದಲಿ ಬೆಳ್ಳಿ
ಮೋಡಗಳಾಗಿ
ತೇಲುತಿರಲು;
ಶ್ರೀಕಂಠದತ್ತ ಒಡೆಯರು
ಇಹ ಬಿಟ್ಟು ಮೊಡಗಳಲಿ
ಲೀನವಾದರು!

-ಸ್ಪೂರ್ತಿ ಬಂಟಕಲ್ಲು.

1 comment:

  1. ದೊರೆಯ ಅಗಲಿಕೆ ಮನಮಿಡಿಯುವಂತೆ ಬಿಂಬಿತವಾಗಿದೆ ಇಲ್ಲಿ.

    ReplyDelete