ಮಳೆಗಾಲದಲಿ
ಮುಸಲ ಧಾರೆಯಾಗಿ
ಸುರಿದು ಮಳೆ,
ನದಿಯ
ಎದೆತುಂಬಿ ಹರಿದು
ಸಾಗರದ ಒಡಲು
ಸೇರುವಾಗ ,
ಕೈ ಕಟ್ಟಿ ಕುಳಿತ ಜನ;
ಬೇಸಿಗೆ – ಬರಗಾಲ
ಬಂದಾಗ,
ಭೂ ಒಡಲ ಸೀಳಿ
ಜಲ ಸಿಂಚನವ
ಹುಡುಕಿದಂತೆ!
ಸ್ಫೂರ್ತಿ,
ಬಂಟಕಲ್ಲು
ನಿಮ್ಮ ಬ್ಲಾಗ್ ನೋಡಿ ಖುಷಿಯಾಯಿತು.. ಚಿಮಣಿ ದೀಪವೆಂಬ ಚಂದದ ಹೆಸರು ನೀಡಿದ್ದೀರಿ.. ನಿಮ್ಮ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ.. ಚಿತ್ರಗಳ ಬದಲು ಕವಿತೆಗಳೆಲ್ಲಾ ಅಕ್ಷರಗಳಲ್ಲೇ ಇರಲಿ.. ಶುಭವಾಗಲಿ ನಿಮಗೆ..
ReplyDeleteನಟರಾಜುರವರೇ, ತಮ್ಮ ಸಲಹೆಗೆ ಧನ್ಯವಾದಗಳು. ಮುಂದೆ ಅಕ್ಷರಗಳಲ್ಲೇ ಪ್ರಕಟಿಸುವೆ.
ReplyDelete